17/06/2026
ಈ ಪುಸ್ತಕಗಳು ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯ...
* * *
'ಬಾರುಕೋಲು' (ಪ್ರೊ.ಎಂ.ಡಿ.ನಂಜುಂಡಸ್ವಾಮಿ ಚಿಂತನೆ)
ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಬರಹಗಳು ಹಾಗೂ ಭಾಷಣಗಳನ್ನು ಹೊಂದಿರುವ ಕೃತಿಯನ್ನು ನಟರಾಜ್ ಹುಳಿಯಾರ್ ಮತ್ತು ರವಿಕುಮಾರ್ ಬಾಗಿ ಅವರು ಸಂಪಾದಕರಾಗಿ ರೂಪಿಸಿದ್ದಾರೆ
'ವಿಷ್ಣು ಕ್ರಾಂತಿ' (ಕವನ ಸಂಕಲನ)
ರಾಮು ಮೈಸೂರು ಅವರ ಕವನ ಸಂಕಲನ
'ಕಡಲು ನೋಡಲು ಹೋದವಳು' (ಲಲಿತ ಪ್ರಬಂಧಗಳು)
ಫಾತಿಮಾ ರಲಿಯಾ ಅವರ ಲಲಿತ ಪ್ರಬಂಧಗಳ ಸಂಕಲನ
'ಪರಿಮಳಗಳ ಮಾಯೆ' (ಲಲಿತ ಪ್ರಬಂಧಗಳು)
ಸಮತಾ ಆರ್ ಅವರ ಲಲಿತ ಪ್ರಬಂಧಗಳ ಸಂಕಲನ
'ನೋಯುವ ಹಲ್ಲಿಗೆ ಹೊರಳುವ ನಾಲಿಗೆ' (ಲೇಖನಗಳು)
ಶರಣ ಚಳವಳಿ ಹಾಗೂ ವಚನ ಸಾಹಿತ್ಯ ಕುರಿತ ಡಾ.ಬಸವರಾಜ ಸಾದರ ಅವರ ಬರಹಗಳ ಸಂಕಲನ
'ಉಲಿವ ನಾದದ ಚರಣ' (ಸಂಗೀತ ಮೀಮಾಂಸೆ ಕುರಿತ ಬರಹಗಳು)
ಡಾ.ಜಯದೇವಿ ಜಂಗಮಶೆಟ್ಟಿ ಅವರ ಸಂಗೀತ ಮೀಮಾಂಸೆ ಕುರಿತ ಬರಹಗಳ ಸಂಕಲನ
* * *
ಆಸಕ್ತರು ಲಿಂಕ್ ಕ್ಲಿಕ್ಕಿಸುವ ಮೂಲಕ ಪ್ರಜೋದಯ ಪ್ರಕಾಶನದ Online Storeಗೆ ಭೇಟಿ ನೀಡಬಹುದು...
https://www.instamojo.com/prajodaya/
ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742