02/06/2026
ಹೊಸತು ತಿಂಗಳ ಓದು - ಮೇ 2026
----------------------------------------------------------------
ಆದಿತ್ಯ ಮುಖರ್ಜಿ ಅವರ ನೆಹರೂ ಕಲ್ಪನೆಯ ಭಾರತ - ನಿನ್ನೆ ಇಂದು ಮತ್ತು ನಾಳೆ ಪುಸ್ತಕದ ಬಿಡುಗಡೆ ಮತ್ತು ಪು ಸ್ತಕದ ಕುರಿತು ಉಪನ್ಯಾಸ ವು ತಾರೀಕು 30.05.26ರಂದು ಹೊಸತು ಅಂಗಳದಲ್ಲಿ ನಡೆಯಿತು.
ಈ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿದವರು ಡಾ.ಬಿ. ಆರ್ ಮಂಜುನಾಥ್ ಮತ್ತು ಡಾ. ಹೆಚ್ . ಜಿ. ಜಯಲಕ್ಷ್ಮಿ.
ಹಿರಿಯ ಲೇಖಕರಾದ ಶ್ರೀ.ಜಗದೀಶ್ ಕೊಪ್ಪರವರು
ಪುಸ್ತಕವನ್ನು ಬಿಡುಗಡೆ ಮಾಡಿ,ಪುಸ್ತಕದ ಕುರಿತು ಮಾತನಾಡಿದರು. ಬಳಿಕ ನಡೆದ ಚರ್ಚೆಯಲ್ಲಿ ಹಲವಾರು ಸಾಹಿತಿಗಳು, ವಿದ್ಯಾರ್ಥಿ ಯುವಜನರು ಭಾಗವಹಿಸಿದ್ದರು.
ಪ್ರತೀ ತಿಂಗಳ ಕೊನೆಯ ಶನಿವಾರದಂದು ಈ ತರಹದ ಪುಸ್ತಕ ಓದು ಕಾರ್ಯಕ್ರಮ ಹೊಸತು ಅಂಗಳ,ನವಕರ್ನಾಟಕ ಕಚೇರಿ, ಕ್ರೆಸೆಂಟ್ ರಸ್ತೆ,ಬೆಂಗಳೂರು ಇಲ್ಲಿ ನಡೆಯಲಿದೆ
ಜೂನ್ ತಿಂಗಳ. ಹೊಸತು ಪುಸ್ತಕ ಓದು ಕಾರ್ಯಕ್ರಮ 27ರಂದು
ನವೀನ್ ಸೂರಿಂಜೆ ಯವರ 'ಕರಾವಳಿಯ ಚರಿತ್ರೆಯಲ್ಲಿ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ' ಈ ಪುಸ್ತಕದ ಕುರಿತು
#ನವಕರ್ನಾಟಕ #ಹೊಸತು #ನೆಹರೂ #ಕನ್ನಡ #ಸಾಹಿತ್ಯ #ಹೊಸತುತಿಂಗಳಓದು